ನನ್ನ ಕ್ರಿಕೆಟ್ ದೇವರು ಎಲ್ಲಿ ಕ್ರಿಕೆಟ್ ಗೆ ವಿದಾಯ ಹೇಳಿಬಿಟ್ಟದೇ ತಾ ತುಂಬಾ ಬೇಜಾರ್ಲಿ ಇದ್ದೆ ...ಹಂಗೆ ..ನಮ್ಮ ಭಾರತ ಟೀಂ ನವು ಆಸ್ಟ್ರೇಲಿಯಾಕ್ಕೆ CBS ಮ್ಯಾಚ್ ಅಡಿಕೆ ಹೋಗಿದ್ದೋ. ಅಲ್ಲಿ ಟೆಸ್ಟ್ ಮ್ಯಾಚ್ ಸೋತ್ಹೊದೋ . ಅ CB ಸರಣಿಲಿ ಲಾಸ್ಟ್ ಟೆಸ್ಟ್ ಮ್ಯಾಚ್ ಗೆ ಸೆಹ್ವಾಗ್ ನಾಯಕ ಅಗಿತ್ . ಆ ಮ್ಯಾಚ್ ಲಿ ಲಾಸ್ಟ್ಗೆ ಸೋತ್ಹೊದೋ . ಮ್ಯಾಚ್ ಮುಗ್ದ ಮೇಲೆ presentation party ಲಿ ಸೆಹ್ವಾಗ್ ಹೇಳ್ತ್ ನಮ್ಮ senior cricket player ಗ ಯಾರು ಸದ್ಯಕೆ ನಿವೃತ್ತಿ ಹೊಂದುಲೇ ತಾ... ಆಗ ನನ್ನ ಮನಸ್ಸಿಗೆ ಸ್ವಲ್ಪ ನೆಮ್ಮದಿ ಆತ್ .. ಎಸ್ಟ್ ಅದ್ರೂ ನನ್ನ ಕ್ರಿಕೆಟ್ ದೇವ್ರು ಸ್ವಲ್ಪ ಟೈಮ್ ಟೆಸ್ಟ್ ಮ್ಯಾಚ್ ಆಡ್ದುದುತಾ ತಿಳ್ಕಂಡ್ ಖುಸಿಲಿ ಇದ್ದೆ ... ಹಂಗೆ ಮುನ್ನೆ (09.03.2012) ಬೆಳಿಗೆ ಎದ್ದ್ ಟಿವಿ ಹಾಕಿದೇ ... ಒಂದು ದೊಡ್ಡ shocking ನ್ಯೂಸ್ ಟಿವಿಲಿ ಬರ್ತಿತ್ ....ಭಾರತದ ಗೋಡೆ ದ್ರಾವಿಡ್ ಕ್ರಿಕೆಟ್ ಗೆ ವಿದಾಯ ಹೇಳ್ದೆ ತಾ ಆ ನ್ಯೂಸ್. ನಾನ್ ಒಮ್ಮೆ ಯೋಚನೆ ಮಾಡ್ದೆ ನಾನ್ ಎಲ್ಲಾದರೂ ನಿದ್ದೆ ಭ್ರಮೆಲಿ ಇರುವೆ ಕಂಡದೆ ತಾ .. ನನ್ನ ಕಣ್ಣನಾ ಒಮ್ಮೆ ಒರಿಸೆ ಮತೊಮ್ಮೆ ಟಿವಿ ನೋಡ್ದೆ ...ನೋಡಕನ ಹೌದು ದ್ರಾವಿಡ್ ನಾಳೆ 12 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂಲಿ ಪ್ರೆಸ್ ಮೀಟ್ ಕರದೊಳೋ. ಅಲ್ಲಿ ಅವು ಕ್ರಿಕೆಟ್ ಗೆ ವಿದಾಯ ಹೇಳುವೆತಾ ಗೊತ್ತಾತ್. ಅದನ ಕೇಳಿ ನನ್ನ ಹೃದಯ ಒಮ್ಮೆ ನಿಂತ ಹಂಗೆ ಅತ್...ಅದ್ರೂ ನೋಡನ ನಾಳೆ ಪ್ರೆಸ್ ಮೀಟ್ ಏನ್ ಅದೇತಾ ನಾನ್ ಹಂಗೆ ಇದ್ದೆ ..ಹಂಗೆ ಅಂದ್ ಮನಸಿಲ್ಲದ ಮನಸ್ಸಿಂದ ತುಂಬಾ ಬೇಜಾರ್ಲಿ ಕೆಲಸಕ್ಕೆ ಬಂದೆ ..ಬಂದು online ಓಪನ್ ಮಾಡಿಕಂಡ್ ಕೂತ್ಕಂಡೆ. ಏನ್ ... ಏನ್ ... ಆದೇತಾ online ನೋಡ್ತಾ ಇದ್ದೆ .. ದ್ರಾವಿಡ್ ವಿದಾಯ ಹೇಳುದು...ಬೆಳ್ಲಿಗೆ 10:೦೦ ಕ್ಕೆ confirm ಆತ್.... 12 ಕ್ಕೆ ಪ್ರೆಸ್ ಮೀಟ್ ಲಿ ಅವ್ಕೆ ಮನಸಲಿ ತುಂಬಾ ನೋವಿತ್. ಆದ್ರೂ ನಗಾಡ್ಕಂ ಡ್ ಸವ್ಯಸಾಚಿ ದ್ರಾವಿಡ್ ಕ್ರಿಕೆಟ್ ಗೆ ವಿದಾಯ ಹೇಳಿಬಿಟ್ಟೋ. ಭಾರತದ ಕ್ರಿಕೆಟ್ ಜೆರ್ಸಿಲಿ ನನ್ನ ಕ್ರಿಕೆಟ್ ದೇವುರು ಮುಂದೆ ನೋಡಿಕೆ ಸಿಕ್ಕುಲೇತಾ ತುಂಬಾ ಬೇಜಾರ್ ಅತ್. ಇಂಥ ಗೋಡೆನಾ ಪಡಿಯಕೆ ನಾವು ಪುಣ್ಯ ಮಾಡಿ ಒಳೋ ..ಆದರೆ ಈಗ ಆ ಗೋಡೆ ಜಾಗ ಖಾಲಿನೇ...ಯಾರು ಬಂದರೂ ಅವರ ಜಾಗ ತುಂಬಿಕೆ ಆಲೆ .....ಎಲ್ಲರೂ ಸಚಿನ್ ನಾ ಪ್ರಪಂಚದ ಕ್ರಿಕೆಟ್ ದೇವರು ತಾ ಹೇಳುವೆ ..ಆದರೆ ನನ್ನ ಪ್ರಕಾರ ಕ್ರಿಕೆಟ್ ದೇವರು ದ್ರಾವಿಡ್ ತಾ ಹೇಳಿಕೆ ಇಷ್ಟಪಟ್ಟನೆ .....
ಅದ್ಕೆ ಹೇಳ್ದು ..***ಪ್ರಪಂಚಕ್ಕೆ ಸೂರ್ಯ ಒಬ್ಬನೇ ; ಹಂಗೆ ಕ್ರಿಕೆಟ್ ಗೆ ದ್ರಾವಿಡ್
ಒಬ್ಬನೇ .....!*** ಅವರ ಬಗ್ಗೆ ಹೇಳ್ ದಷಟ್ ಸಾಲದ್ ...
We Will Miss U "Dravid "
- ಪ್ರವೀಣ್ ನಡುಮನೆ
No comments:
Post a Comment