Monday 20 February 2012

`ಮುತ್ತಿನ' ಡಾಕ್ಟರ್ !...


ಮಾಣಿಕ್ಯದ ದಂತಗ
ಮನುಷ್ಯರಿಗೆ ಬೇಕು
ಮಾವಿನ ಕಾಯಿಗಿಯಕ್ಕೆ
ಮಾಣಿಕ್ಯದ ದಂತ
ಇದ್ದರೆ ಬಾಳ್
ಮುರ್ದರೆ ಗೋಳ್
ಬದುಕೆಲ್ಲಾ ಬರೀ ಧೂಳ್
ನಮಿಗೆ ಒಂದು ಸಲ ನವೀನ ಜಲ್ಮ
ಅವುಕೆ ಎರಡು ಸಲ ನವೀನ ಜಲ್ಮ
ಕೃತಕ ಜಲ್ಮ ಹಲವು ಸಲ
ಅವುಗಳ ರಕ್ಷಣೆಗೆ
ದಂತವೈದ್ಯರ್ !
ಹಲವು ರಸಗಳ ನುಂಗುವ
ಹೊಲಸ್ ಬಾಯಿಗೆ ನಾಚಿಪದೆ
ಹುಳುಕು ಹಲ್ಲಿಗೆ ಅಂಜಿಪದೆ
ಕೃತಕ ಮುತ್ತುಮಣಿಗಳ
ಜೋಡಿಸುವೆ ಜೋಡು ಬಾಯಿಗೆ
ಜೀವನದ ಬಾಳ ಬೆಳಗಿಸಿ
ಅವನಾಸೆಯ ಈಡೆರಿಸುವೆ
ಧನ್ಯ ದಂತ ವೈದ್ಯರ್ಗ
ಅವ ಹೃದಯದಲಿ
ಕರುಣೆಯ ಕಿರಣ
ಬೆರಳ್ಲಿ ಚಿಕಿತ್ಸೆಯ ಚಳಕ
ಅಂವ ಸಮಾಜಕ್ಕೆ ಧನ್ಯ

- ಕುಲ್ಲಚನ ತಾರಾರವಿ
www.arebhase.blogspot.com

No comments:

Post a Comment