Saturday 5 November 2011

ದರ್ಶನ್ ಪತ್ರ...

ಅರೆ ಭಾಷೆಯ ಬ್ಲಾಗ್ ಶುರಾದ್ದಕ್ಕೆ ಮೊದ್ಲು ನಾನು ಧನ್ಯವಾದಂಗ ತಾ ಹೇಳ್ನೆ . ಮತ್ತೆ ನಮ್ಮ ಭಾಷೆ ನಿಜಕ್ಕೂ ಪೊರ್ಲಾದ ಭಾಷೆ ಅದ್ಕೆ ಸಾವುತೇಳ್ದೇ ಇಲ್ಲೆ. ಪೊಪ್ಪ  ಅಮ್ಮ ಮತ್ತೆ ಅವ್ವ ತಾತಂಗ ಕಲ್ಸಿದ ಈ ಭಾಷೇನಾ ನಾವು ಖಂಡಿತ ನೀರು ಹೊಯ್ದ್ ಬೆಳೆಸೊಕು. 
ಇಂದ್ ನಾ ದಿನಾಲಿ ಕೊಡಗ್ ಬುಟ್ಟು ಹೊರಗೆಲ್ಲೊ ಗೊತ್ತಿಲ್ದಾ ಭಾಷೆನಾ ಮಾತಾಡಿಕಂಡ್  ಕೈಲ್ ಪೊಳ್ದ್ ಗೊ ಹುತ್ತರಿಗೊ ಒಮ್ಮೆ ಮನೆ ಕಡೆ ಬಂದ್ ಮುಖ ತೋರ್ಸಿ ಹೊಗವೇ ಜಾಸ್ತಿ ಅಂಥವು ಅವರ ಮಕ್ಕಳಿಗೆ ಹೆಂಗೆ ಅರೆಭಾಷೆ ಕಲ್ಸಿವೆ. 
ಕೊಡಗ್ ನಾ ಗೌಡ ಬಾಂಧವ್ ಗ ನಮ್ಮ ಭಾಷೆ ಮಣ್ಣ್ ನ ಬುಟ್ಟು ಕೊಡಕಾಗದ್ ಮತ್ತೆ ನಾವು ನಮ್ಮ ಹಬ್ಬ ಹರಿದಿನಗಳ್ನ ಕೂಡ ಲಾಯಾಕ್ಕಾಗಿ ಮಾಡ್ತಾ ಬರೊಕು 
ವೆಂಕಟ್ರಮಣ ಗುಳಿಗ ಪಾಷಣ ಮೂರ್ತಿ ನಮ್ಮ ಮನೆನಾ ಮತ್ತೆ ಅಕ್ಕ ತಂಗೆಕಳ್ನ ಈ ಮಣ್ಣ್ ನ ಲಾಯಕ್ಕ ಇಟ್ಟಿರ್ಲಿ ತಾ ಕೇಳಿ ಕಂಡವೆ.

- ದರ್ಶನ್  ಕಾಸ್ಪಾಡಿ
ಧನ್ಯವಾದಗ ದರ್ಶನ್, ನಿಮ್ಮಿನ್ದನೂ ಲೇಖನಗ ಬರೋಕು - ಸಂ.   

No comments:

Post a Comment