Sunday 27 November 2011

ಮುಖ್ಯಮಂತ್ರಿಗೆ `ನಮ್ಮವರ' ಸನ್ಮಾನ


ಬೆಂಗಳೂರ್ಲಿ ಅದೊಂದು ವಿಶೇಷ ಕಾರ್ಯಕ್ರಮ. `ಮನೆ'ಯವನೇ ಅಲ್ಲಿ ನೆಂಟ. ಹೌದು...ದಕ್ಷಿಣಕನ್ನಡ ಗೌಡ ಕ್ಷೇಮಾಭಿವೃದ್ಧಿ ಸಂಘ
ಭಾನುವಾರ ಬೆಂಗಳೂರ್ಲಿ ಬಲಿಂದ್ರ ಹಬ್ಬ ಕಾರ್ಯಕ್ರಮ ಏಪರ್ಾಡ್ ಮಾಡಿತ್ತ್. ಬಲಿಂದ್ರ ಹಬ್ಬತೇಳಿರೆ ದೀಪಾವಳಿ ಥರದ ಹಬ್ಬ. ನಮ್ಮವರೇ ಆದ ರಾಜ್ಯದ ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ಈ ಕಾರ್ಯಕ್ರಮಕ್ಕೆ ಮುಖ್ಯ ನೆಂಟರಾಗಿ ಬಂದಿದ್ದೋ. ಸದಾನಂದ ಗೌಡ ಅವ್ಕೆ ಇಲ್ಲಿ ಸನ್ಮಾನ ಕಾರ್ಯಕ್ರಮನೂ ಇತ್ತ್. ಇದಾದ್ಮೇಲೆ ಮಾತಾಡ್ದ ಸದಾನಂದ ಗೌಡ, `ರಾಜಕೀಯ ಆತಂಕತೇಳ್ದು ನನ್ನ ಶಬ್ಧಕೋಶಲೇ ಇಲ್ಲೆ' ಅಂತ ಹೇಳ್ದೋ... ಇನ್ನ್ ಎಸ್ಎಸ್ಎಲ್ಸಿ ಮತ್ತೆ ಪಿಯುಸಿಲಿ ಜಾಸ್ತಿ ಮಾಕ್ಸರ್್ ತೆಗೆದವ್ಕೆನೂ ಇಲ್ಲಿ ಪುರಸ್ಕಾರ ಕೊಟ್ಟೊ. ನಮ್ಮ ಜನಾಂಗದ ಪ್ರಮುಖರಾದ ಕೆಎಂ ಮನಮೋಹನ್, ಬಿ. ನಳೀನಾಕ್ಷಿ ಗೌಡ, ಪಿ. ಮುದ್ದಪ್ಪ ಗೌಡ, ಕೆ ಆರ್ ಚಾಮಯ್ಯ, ಪ್ರೊ. ಕೆ ಎಂ ಶಿವರಾಂ ಸೇರ್ದಂಗೆ ತುಂಬಾ ಜನ ಬಲಿಂದ್ರ ಹಬ್ಬಕ್ಕೆ ಬಂದಿದ್ದೊ...

- `ಅರೆಭಾಷೆ' 

ನಿಮ್ಮಲ್ಲಿ ಗೌಡುಗಳಿಗೆ ಸಂಬಂಧಪಟ್ಟಂಗೆ ಏನಾದ್ರೂ ಕಾರ್ಯಕ್ರಮ ನಡ್ದರೆ ಬರ್ದ್ ಇಮೇಲ್ ಮಾಡಿ. ಜೊತೇಲಿ ಒಂದೆರಡು ಫೋಟೋ ಇದ್ದರೆ ಒಳ್ಳೇದ್....
arebhase@gmail.com

No comments:

Post a Comment