Wednesday 23 November 2011

ಗೋಸುಂಬೆ...


ಚುನಾವಣೆ ಬಾತ್ತೇಳಿರೆ
ಮನೆಮನೆಗೆ ರಾಜಕಾರಣಿಗಳ ಜಾತ್ರೆ
ಎಲ್ಲಾ ಕಡೆ ಬಿರುಸಿನ ಪ್ರಚಾರ
ಅಣ್ಣ-ಅಕ್ಕ ನಿಮ್ಮ ಮತ ನಂಗೆ
ಕಾಲೂ ಹಿಡ್ದವೆ...ಕಾಲೂ ಎಳ್ದವೆ
ಕಾಣದ ದೇವರ ದರ್ಶನಕ್ಕೆ
ಜೇಬು ತುಂಬ ಹಣ, ಹೊಟ್ಟೆ ತಂಬಾ ಹೆಂಡ
ಬಣ್ಣ- ಬಣ್ಣದ ಮಾತ್ಗ..
ಕೇಳಿರೆ ಇನ್ನೇನ್ ಸ್ವರ್ಗನೇ ಕೈಗೆ ಸಿಕ್ಕಿಬಿಟ್ಟಿದೆ !
ಅಂತೂ ಜನರ ಮನಸ್ಸ್ಗೆದ್ದವೆ
ತಕೊಂಡವೇ ಮತ!
ಗೆದ್ದ ನಂತರ...
ಮುಂದಿನ ಚುನಾವಣೇಲೇ ಅವ್ರ ಮುಖ ದರ್ಶನ!

ತಳೂರು ಡಿಂಪಿತಾ, ಕುಶಾಲನಗರ

ನೀವೂ ಬರೆಯನಿ...
arebhase@gmail.com



No comments:

Post a Comment