Monday 4 June 2012

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಎನ್ ಎಸ್ ದೇವಿಪ್ರಸಾದ್

ಅರೆಭಾಷೆ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಸಂಪಾಜೆಯ ಎನ್ಎಸ್ ದೇವಿಪ್ರಸಾದ್ ನೇಮಕ ಆಗ್ಯೊಳೊ. ದೇವಿಪ್ರಸಾದ್, ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಕೆಲಸ ಮಾಡಿರವು... ಗುಡ್ಡದ ಭೂತ ಧಾರಾವಾಹಿಲಿ ಕೂಡ ಇವು ಕಾಣಿಸಿಕೊಂಡಿದ್ದೊ. ಇನ್ನು  ತಳೂರು ಕಿಶೋರ್ ಕುಮಾರ್, ಬೈತಡ್ಕ ಜಾನಕಿ ಬೆಳ್ಯಪ್ಪ, ಚೆರಿಯಮನೆ ಚಂದ್ರಶೇಖರ್, ತುಂತಜೆ ಗಣೇಶ್, ಕೆ. ಶಿವರಾಮೇಗೌಡ, ಪದ್ಮಾ ಕೋಲ್ಜಾರ್, ಲೋಕಯ್ಯ ಗೌಡ, ಇಡ್ಯಡ್ಕ ಮೋಹನ್ ಗೌಡ ಸದಸ್ಯರಾಗಿ ನೇಮಕ ಆಗ್ಯೊಳೋ... ಇವ್ಕೆಲ್ಲಾ `ಅರೆಭಾಷೆ ಬ್ಲಾಗ್' ವತಿಯಿಂದ ಶುಭಾಶಯಗ...ಇವರ ಅವಧೀಲಿ ಒಳ್ಳೆ ಕೆಲ್ಸ ಆಗಲಿತೇಳುವ ನಿರೀಕ್ಷೆ ನಮ್ಮದ್.. 

No comments:

Post a Comment