Tuesday 17 January 2012

ಚಿಂತೆ ಜ್ವಾಲಾಮುಖಿಯಾಕನ...


ಚಿಂತೆ ಚಿತೆಯ ಕಿಡಿ
ನೂರಾರ್ ಯೋಜನೆಗಳ್ನ
ಸರದಿಲಿ ಕಳೆಗುಂದ್ಕನ 
ಗೆಲುವುಗಳ ಗೋಡೆ..........
ಕುಸ್ತ್ ಮಾಯವಾಗಿ 
ಜೀವ ಬರಡಾಗಿ ನಿಂತತ್........!
ನಿಮಿಷದ ಧ್ಯಾನ...........!
ಲೋಕದ ಪ್ರದಕ್ಷಿಣೆ ಹಾಕಿತ್ 
ಮತ್ತೆ ಕಣ್ಣ್ ಮಿಟುಕಿಸಿರೆ
ಕುದ್ದ ಜಾಗನೇ ಬ್ಯಾರೆಯಾಗಿ 
ದುತ್ತನೆ ಕೆಡಗಿದಂಗೆ
ನಿತ್ಯದ ಕೊರಗ್ ರೋಗದ ಬಾಧೆಗೆ
ಸುಖದ ಜೀವ ರೋಗಿಯ ಪಾಲಿಗೆ
ಅದರೇನ್ ಮಾಡುದು............?
ಮನಸ್ಸ್ ಸ್ಥೀಮಿತನೇ ಒಳ್ಳೇ ಮದ್ದು
     

- ಕುಲ್ಲಚನ ತಾರಾರವಿ, 
ಕುಂಬಳದಾಳು 
arebhase@gmail.com

No comments:

Post a Comment