Monday 16 January 2012

ಕುವೆಂಪು


ಮಲೆನಾಡ ಮೈಸಿರಿಲಿ ಕಣ್ ತೆರೆದ
ಮಲ್ಲಿಗೆಯ ನಾಡ್ಲಿ ಬೆಳ್ದ
ನಿಸರ್ಗ ಚೆಲುವಿಗೆ ಒಲಿದ,
ಚೈತ್ರದ ಕುಸುಮಗಳ್ಲಿ ನಲಿದ,
ಕನ್ನಡ ಅವ್ವನ ಕೂಸಾಗಿ................!
ಬರ್ದ ಕವನಗಳ್ನ ಸವಿಯಾಗಿ
ಅಂದ್ ಕನ್ನಡ ಅವ್ವನ ತೊಟ್ಟ್ಲ್ಲಿ
ಕೇಕೆಯ ಪೊರ್ಲ್ನ ಕಂದ
ಮತ್ತಿಂದ್ ಕನ್ನಡ ನಾಡಲಿ 
ಮಹಾಶಯ ಕವಿಯಾಗಿ ನಿಂತ
ಮುಪ್ಪುನ ನಯನ ಸೆಳೆಯುತ್ತಿತ್ 
ಮುಪ್ಪು ಮುತ್ತಿರುವ ನಿಸರ್ಗ ಕಡೆ
ಬರ್ದ್ಟ್ಟ ಮೆರ್ದಿಟ್ಟ ಅಕ್ಷರ ಹಸಿರಾಗಿಟ್ಟು 
ಹಾ ಕನ್ನಡತ ಹೇಳ್ರೆ ಬಹಳ ಖುಷಿ ನಿಂಗೆ
ಅವನ ವರ್ಣನೆತಾ ಹೇಳ್ರೆ ಬಲು ರೀತಿ ನಿಂದ್   

- ಕುಲ್ಲಚನ ತಾರಾರವಿ, ಕುಂಬುಳದಾಳು  
arebhase@gmail.com

No comments:

Post a Comment