Saturday 10 December 2011

ಕುಶಾಲನಗರಲಿ ಗೌಡರಿಂದ ಹುತ್ತರಿ...


ಕುಶಾಲನಗರಲಿ ಗೌಡ ಜನಾಂಗದವು ತುಂಬಾ ಗೌಜಿಲಿ ಹುತ್ತರಿ ಹಬ್ಬನ ಆಚರಿಸಿದೋ... ಬೈಮನ ವಿಶ್ವನಾಥ ಅವ್ರ ಗದ್ದೇಲಿ ಕದಿರು ಕೊಯ್ಯುವ ಕಾರ್ಯಕ್ರಮ ಇಟ್ಕೊಂಡಿದ್ದೊ. ಇದ್ಕೂ ಮೊದ್ಲು ಗೌಡ ಸಮಾಜಲಿ ಪೂಜೆ ಮಾಡಿ ನೆರೆಕಟ್ಟಿದೊ. ಅಲ್ಲಿಂದ ಗಣಪತಿ ದೇವಸ್ಥಾನಕ್ಕೆ ಬಂದ್ ಮತ್ತೆ ವಿಶ್ವನಾಥ್ ಅವ್ರ ಗದ್ದೆಲಿ ಕದಿರು ಕೊಯ್ದೊ. ಮತ್ತೆ ಮೆರವಣಿಗೇಲಿ ಗೌಡಸಮಾಜಕ್ಕೆ ಹೋಗಿ ಜನಾಂಗ ಬಾಂಧವ್ಕೆ ಕದಿರು ಹಂಚಿದೊ. ಈ ಸಂದರ್ಭಲಿ ಕೇಚಪ್ಪನ ಮೋಹನ್, ಕೊಳಂಬೆ ರಾಜಪ್ಪ, ಪಿಎಂ ಮೋಹನ್, ಕುದುಪಜೆ ಭೋಜಪ್ಪ ಸೇರ್ದಂಗೆ ತುಂಬಾ ಜನ ಗೌಡುಗ ಸೇರಿದ್ದೊ...

`ಅರೆಭಾಷೆ ವಾರ್ತೆ '


ಚಿತ್ರ: ತೊರೆನೂರು ಪ್ರೇಂಕುಮಾರ್
arebhase@gmail.com

No comments:

Post a Comment