Tuesday 27 December 2011

`ಹಿಂಗಾದ್ರೆ ಉದ್ಧಾರ ಆದಂಗೆನೇ... !'


ನಮ್ಮವರ ಪ್ರಯತ್ನದ ಫಲವಾಗಿ ಸಕರ್ಾರ `ಕನರ್ಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ' ಶುರು ಮಾಡಿಕೆ ಆಜ್ಞೆ ಹೊರಡಿಸ್ಯುಟ್ಟು. ಅದಕ್ಕೆ ಅಧ್ಯಕ್ಷ ಮತ್ತೆ ಸದಸ್ಯರ ನೇಮಕ, ಸಿಬ್ಬಂದಿ ಆಯ್ಕೆ, ಅಕಾಡೆಮಿ ಹೆಂಗೆ ಕೆಲ್ಸ ಮಾಡೋಕು ಇಂಥದ್ದೆಲ್ಲ ಇನ್ನೂ ನಿಧರ್ಾರ ಆತ್ಲೆ. ಈ ಬಗ್ಗೆ ಮತ್ತೊಂದು ಆದೇಶನ ಸಕರ್ಾರ ಇನ್ನಷ್ಟೇ ಹೊರಡಿಸೋಕು. ಇದು ಬೇಗ ಆಗೋಕುತೇಳಿರೆ ಸಕರ್ಾರದ ಮೇಲೆ ಮತ್ತೆ ಒತ್ತಡ ಹಾಕುದು ಅಗತ್ಯ. ಏಕೆತೇಳಿರೆ ಜನಪ್ರತಿನಿಧಿಗಳಿಗೆ ಇರ್ವ ಕಾಳಜಿ ಅಧಿಕಾರಿಗಳಿಗೆ ಇರ್ದು ಕಡಿಮೆ. ಆದ್ರೆ, `ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು' ತೇಳುವ ಗಾದೆ ಉಟ್ಟಲ್ಲಾ ಹಂಗೆ ನಮ್ಮಲ್ಲಿ ಸ್ವಲ್ಪ ಜನ ಮಾಡ್ತೊಳೊ. ಇದ್ರಿಂದ ಕೈಗೆ ಬಂದ `ತುತ್ತು' ಬಾಯಿಗೆ ಬಾರದಂಗೆ ಆಗಿಬಿಡುವ ಸಾಧ್ಯತೆಗಳೂ ಉಟ್ಟು !
ನಿಜ, ಅಕಾಡೆಮಿಗೆ ಅಧ್ಯಕ್ಷ ಮತ್ತೆ ಸದಸ್ಯ ಆಗುವವ್ಕೆ ನಮ್ಮ ಕಲೆ, ಸಂಸ್ಕೃತಿ, ಆಚಾರ-ವಿಚಾರ ಎಲ್ಲಾ ಲಾಯ್ಕ ಗೊತ್ತಿರೋಕು. ಭವಿಷ್ಯನ ಯೋಚನೆ ಮಾಡ್ವ ಗುಣ ಇರೋಕು. ಇದಕ್ಕೆ ಈಗ ಕೆಲ ಅರ್ಹರ ಹೆಸರೇ ಕೇಳಿ ಬರ್ತುಟ್ಟು. ದುರಂತ ನೋಡಿ, ಇಲ್ಲೂ ಕಾಲೆಳೆಯುವವು ಹುಟ್ಟಿಕೊಂಡೊಳೊ. `ನಂಗೆ ಸಿಕ್ಕದಿದ್ದರೂ ಪರ್ವಾಗಿಲ್ಲೆ, ಅವಂಗಂತೂ ಸಿಕ್ಕಿಕಾದ್' ತೇಳುವ ಮನಸ್ಥಿತಿಯವು ಎಲ್ಲವನ್ನೂ ಹಾಳು ಮಾಡಿಕೆ ಹೊರಟೊಳೊ. ಗೌಡರ ಕನಸು `ಕನರ್ಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ' ಹೆಂಗೂ ಶುರುವಾಗ್ಯುಟ್ಟು. ಇದು ಸದುಪಯೋಗ ಆಗ್ವಂಗೆ ನೋಡಿಕೊಳ್ವ ಜವಾಬ್ದಾರಿ ನಮ್ಮಲ್ಲಿ `ದೊಡ್ಡವು' ಅನ್ನಿಸಿಕೊಂಡವರ ಮೇಲೆ ಉಟ್ಟು.
ಆಡಳಿತ ಪಕ್ಷಗಳಿಗೆ ಒಂದು ಸಾಮಾನ್ಯ `ಖಾಯಿಲೆ' ಉಟ್ಟು. ಪಕ್ಷಕ್ಕಾಗಿ ಕೆಲಸ ಮಾಡ್ದವ್ರನ್ನ, ಅವ್ಕೆ ಅರ್ಹತೆ ಇಲ್ಲದಿದ್ದ್ರೂ ಸಕರ್ಾರದ ಸಂಸ್ಥೆಗಳಲ್ಲಿ ನೇಮಕ ಮಾಡಿವೆ. ನಮ್ಮ ಅರೆಭಾಷೆ ಅಕಾಡೆಮಿಲೂ ಈ ರೀತಿ ಆದುಲ್ಲೆತಾ ಹೇಳಿಕೆ ಆಲೆ. ಏಕಂದ್ರೆ, ಕೊಡಗಿಂದ ಬಂದ ಮಾಹಿತಿ ಪ್ರಕಾರ ತುಂಬಾ ಜನ ಈಗಾಗ್ಲೇ ಕೊಂಬಾರನ ಬೋಪಯ್ಯನವರ ಹಿಂದೆ ಬಿದ್ದೊಳೊ ಗಡ. ಅಕಾಡೆಮಿ ಶುರುವಾಕೆ ಮೊದಲೇ ಇಂಥದ್ದೆಲ್ಲಾ ನಡೀತ್ತುಟ್ಟತೇಳಿರೆ, ಆಮೇಲೆ ದೇವರೇ ಗತಿ !
ಈ ವಿಷಯಲಿ ನಾವು ಸ್ವಲ್ಪ ತುಳು ಅಕಾಡೆಮಿ ಕಡೆ ನೋಡಕ್. ಭಾಷೆ, ಸಂಸ್ಕೃತಿ, ಕಲೆ ಉಳಿಸುವಲ್ಲಿ ತುಳು ಅಕಾಡೆಮಿ ಒಳ್ಳೇ ಕೆಲಸ ಮಾಡ್ತುಟ್ಟು. ಈಗ ಅವು ತುಳು ಭಾಷೆಗಾಗಿ ಬೇರೆ ವಿಶ್ವವಿದ್ಯಾಲಯನೇ ಕೊಡಿತೇಳಿ ಕೇಳಿಕೆ ಹೊರಟೊಳೊ. ನಮ್ಮ ಅಕ್ಕ, ಪಕ್ಕದ ಭಾಷೆಗ ಹಿಂಗೆ ಅಭಿವೃದ್ಧಿ ಆಗ್ತಿದ್ದ್ರೆ, ನಮ್ಮಲ್ಲಿ ಮಾತ್ರ ಒಳಜಗಳ ಎಲ್ಲದಕ್ಕೂ ಕಲ್ಲು ಹಾಕ್ತುಟ್ಟು. 
`ಓ ದೇವರೆ, ನಮ್ಮ ಜನಾಂಗಲಿ ಒಳ್ಳೆದು ಮಾಡಿಕೆ ದೊಡ್ಡವು ಅನ್ನಸಿಕೊಂಡವ್ಕೆ ಈಗ್ಲಾದ್ರೂ ಒಳ್ಳೆ ಬುದ್ಧಿ ಕೊಡು' 
 arebhase@gmail.com

No comments:

Post a Comment